ಸಿಖ್ಖ್ ದಂಗೆ ಹೇಳಿಕೆ ರಾಜಕೀಯ ಪ್ರೇರಿತ
ಹೊಸದಿಲ್ಲಿ: ಸಹಿಷ್ಣುತಾ ಪಾಠ ಹೇಳಲು ಕಾಂಗ್ರೆಸ್ಗೆ ಯೋಗ್ಯತೆ ಇಲ್ಲವೆಂದು ಪ್ರಧಾನಿ ಮೋದಿ ಸಿಖ್ಖ್ ದಂಗೆಯನ್ನು ಉಲ್ಲೇಖಿಸಿ ಟೀಕಿಸಿದ ಬೆನ್ನಲ್ಲೇ, ಪ್ರಧಾನಿಯ ಈ ಹೇಳಿಕೆ 'ರಾಜಕೀಯ ಪ್ರೇರಿತ'ವೆಂದು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ....
View Articleಪ್ರಶಸ್ತಿ ಹಿಂದಿರುಗಿಸುವುದಿಲ್ಲ: ಶಾರೂಖ್
ಮುಂಬಯಿ: 'ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದೆ. ಸರಕಾರದ ಪ್ರಶಸ್ತಿ ವಾಪಸ್ ಮಾಡಿರುವವರ ಬಗ್ಗೆಯೂ ಗೌರವವಿದೆ. ಆದರೆ, ನಾನು ಹಿಂದಿರುಗಿಸುವುದಿಲ್ಲ,' ಎಂದು ಶಾರುಖ್ ಖಾನ್ ಹೇಳಿದ್ದಾರೆ. ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ...
View Articleಮಿತ್ರರ ಮೇಲಾಟ: ಪ್ರತಿಪಕ್ಷ ಧೂಳೀಪಟ
ಸ್ಥಳೀಯ ಚುನಾವನೆಯಲ್ಲಿ ಬಿಜೆಪಿಗೆ ಹಿನ್ನಡೆ/ ಮೋದಿ ಕ್ಷೇತ್ರದಲ್ಲೇ ಕೇವಲ 8 ಕ್ಷೇತ್ರಗಳಲ್ಲಿ ಗೆಲುವು ಮುಂಬಯಿ/ಲಖನೌ: ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ...
View Articleಉಗ್ರರಿಗೆ ಮಹಾಮೈತ್ರಿ ಬೆಂಬಲ : ಮೋದಿ
ದರ್ಭಂಗ: ಬಿಹಾರದ ಐದನೇ ಹಂತದ ಚುನಾವಣಾ ಪ್ರಚಾರದಲ್ಲಿ ಮಹಾಮೈತ್ರಿ ವಿರುದ್ಧ ಟೀಕಾ ಪ್ರಹಾರವನ್ನು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಈ ಮೈತ್ರಿಪಕ್ಷ ಉಗ್ರರಿಗೆ ನೆಲೆ ಒದಗಿಸಿದ್ದು, ಭಾರತದ ಭದ್ರತೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ,'...
View Articleದಾವೂದ್ಗೆ ಪಾಕ್ನಲ್ಲಿ ವಿಐಪಿ ಭದ್ರತೆ
ಹೊಸದಿಲ್ಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸಾಥ್ ನೀಡಿದ್ದು, ಅದರ ನೆರವಿನೊಂದಿಗೆ ಆತ ಪಾಕಿಸ್ತಾನದಲ್ಲೇ ವಾಸವಾಗಿದ್ದಾಣೆ ಎಂದು ಬಂಧಿತ ಛೋಟಾರಾಜನ್ ಬಾಯ್ಬಿಟ್ಟಿದ್ದಾನೆ. ಇಂಡೋನೇಷ್ಯಾಗೆ ತೆರಳಿರುವ...
View Articleಅರೆಸೇನಾಪಡೆ ಸಿಬ್ಬಂದಿ ಪ್ರತಿಭಟನೆ
-ಒನ್ ರಾಂಕ್ ಒನ್ ಪೆನ್ಶನ್- ಹೊಸದಿಲ್ಲಿ: ಕೇಂದ್ರ ಸರಕಾರದ ಸಂದೇಹ ನಿಜವಾಗಿದೆ. ಒನ್ ರ್ಯಾಂಕ್ ಒನ್ ಪೆನ್ಶನ್ ಯೋಜನೆಯನ್ನು ತಮಗೂ ಜಾರಿಗೊಳಿಸುವಂತೆ ಆಗ್ರಹಿಸಿ ಅರೆಸೇನಾ ಪಡೆಗಳ ನಿವೃತ್ತ ಯೋಧರು ಪ್ರತಿಭಟನೆ ಆರಂಭಿಸಿದ್ದಾರೆ. ನಿವೃತ್ತ...
View Articleನನ್ನ ತಲೆ ಮೇಲೆ ಕತ್ತಿ ತೂಗುತ್ತಿದೆ: ಸಲ್ಮಾನ್ ಖಾನ್
ಮುಂಬಯಿ: ಸಲ್ಮಾನ್ ಖಾನ್, ಬಾಲಿವುಡ್ ಚಿತ್ರೋದ್ಯಮದ ಒಬ್ಬ ಯಶಸ್ವಿ ನಾಯಕ ನಟ. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಈತನ ಪ್ರತಿಯೊಂದು ಚಿತ್ರವೂ ದಾಖಲೆ ನಿರ್ಮಿಸುತ್ತಲೇ ಸಾಗಿದೆ. ಬಹುದೊಡ್ಡ ಅಭಿಮಾನಿ ಬಳಗವೇ ಇವರ ಹಿಂದಿದೆ. ಹಾಗಿದ್ದೂ ಸಲ್ಮಾನ್...
View Articleಅಮಿತ್ ಶಾ ಹುದ್ದೆ ಅಬಾಧಿತ : ರಾಜ್ನಾಥ್ ಸಿಂಗ್
ಎಕಾನಾಮಿಕ್ಸ್ ಟೈಮ್ ಬಿಹಾರ ಚುನಾವಣಾ ಫಲಿತಾಂಶ ಏನೇ ಆದರೂ ಅಮಿತ್ ಶಾ ಅವರೇ ಮತ್ತೆ ಪಕ್ಷಾಧ್ಯಕ್ಷರು ಎಂದು ಸಚಿವ ರಾಜ್ನಾಥ್ ಸಿಂಗ್ ಸ್ಪಷ್ಟಪಡಿಸಿದ್ದು, ಯಾವುದೇ ವಿಧಾನಸಭೆ ಚುನಾವಣೆ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಸಂಬಂಧ ಇಲ್ಲ ....
View Articleಬಾಲಾಪರಾಧಿಗೆ ಶಿಕ್ಷೆ : ಅಸಹಾಯಕತೆ ವ್ಯಕ್ತಪಡಿಸಿದ ಸಚಿವೆ
ಹೊಸದಿಲ್ಲಿ: ಮುಂದಿನ ತಿಂಗಳು ಸುಧಾರಣಾ ಕೇಂದ್ರದಿಂದ ಬಿಡುಗಡೆಯಾಗಲಿರುವ ನಿರ್ಭಯಾ ಪ್ರಕರಣದ ಬಾಲಾಪರಾಧಿಗೆ ಕಠಿಣ ಶಿಕ್ಷೆ ಯಾಗಬೇಕೆಂಬ ವಿಚಾರದಲ್ಲಿ ಸಚಿವೆ ಮೇನಕಾ ಗಾಂಧಿ ಸೋಮವಾರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕಾನೂನಿಗೆ ಅನುಗುಣವಾಗಿ...
View Articleದೀಪಾವಳಿಗೆ ಬಿಪಿ, ಡಯಾಬಿಟಿಸ್ ಔಷಧ ಅಗ್ಗ
ಮಧುಮೇಹ, ರಕ್ತದೊತ್ತಡ ಸೇರಿ ವಿವಿಧ ಕಾಯಿಲೆಗಳ ಔಷಧ ದರ ಇಳಿಕೆ ಹೊಸದಿಲ್ಲಿ: ದೀಪಾವಳಿಗೆ ಸಿಹಿ ಸುದ್ದಿ ಒಂದಿದೆ. ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ನ್ಯುಮೋನಿಯಾ ಕಾಯಿಲೆಗಳ ಹೊಸ ಔಷಧಗಳು ದೀಪಾವಳಿ ಹೊತ್ತಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು,...
View Articleಕಲ್ಯಾಣ್ ಕುಮಾರ್ ಮೊಮ್ಮಗನ ಪಟ್ಟಾಭಿಷೇಕ
ರಾಜ್ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಹೆಸರುಗಳು ಕನ್ನಡ ಚಿತ್ರರಂಗದಲ್ಲಿ ಅಜರಾಮರ. ಕಲ್ಯಾಣ್ ಕುಮಾರ್ ಮಕ್ಕಳು, ಮೊಮ್ಮಕ್ಕಳು ಚಿತ್ರರಂಗದ ಕಡೆ ಬಂದಿರಲಿಲ್ಲ. ಈಗ ಕಲ್ಯಾಣ್ ಕುಮಾರ್ ಮೊಮ್ಮಗ ಯುವರಾಜ್ ಕಲ್ಯಾಣ್ ಕುಮಾರ್ ಪಟ್ಟಾಭಿಷೇಕ...
View Articleಪವನ್ ಚಿತ್ರದಲ್ಲಿ ರಂಗಿನ ರಾಧಿಕಾ
ರಂಗಿತರಂಗ ಚಿತ್ರಖ್ಯಾತಿಯ ರಂಗಭೂಮಿ ಕಲಾವಿದೆ ರಾಧಿಕಾ ಚೇತನ್ ಈಗ ಸದ್ದಿಲ್ಲದೆ, ಲೂಸಿಯಾ ಪವನ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಿದ್ದಾರೆ. ನಿಕೋಟಿನ್ ಫಾರ್ಮುಲಾ ಇಟ್ಟುಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ದ ಪವನ್ ಕುಮಾರ್ ಈಗ 'ಯೂ ಟರ್ನ್'...
View Articleಸವಾಲುಗಳು ಸಾವಿರ ಗೆಲುವು ಭರಪೂರ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಸಾ.ರಾ.ಗೋವಿಂದ್ ಆಯ್ಕೆ ಆಗಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಅವರು ಮುಂದೆ ಹಲವು ಸವಾಲುಗಳಿವೆ. ಈ ಕುರಿತಾದ ಲವಲವಿಕೆಯ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ. * ಶರಣು...
View Articleನಟ, ನಿರ್ಮಾಪಕ ದ್ವಾರಕೀಶ್ ಅಸ್ವಸ್ಥ
ಬೆಂಗಳೂರು: ಕನ್ನಡದ ಪ್ರಸಿದ್ಧ ನಟ, ನಿರ್ದೇಶಕ ದ್ವಾರಕೀಶ್ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಎಚ್ಎಸ್ಆರ್ ಲೇ ಔಟ್ನ ಸಾಕ್ರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ರಕ್ತದೊತ್ತಡ ಹಾಗೂ ಮಧಮೇಹದಿಂದ ದ್ವಾರಕೀಶ್ ಬಳಲುತ್ತಿದ್ದರು, ಎಂದು...
View Articleಸ್ಯಾಂಡಲ್ವುಡ್ನಲ್ಲಿ ದಲೇರ್ ಮೆಹಂದಿ
ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ದಲೇರ್ ಮೆಹಂದಿ ಮೊದಲ ಬಾರಿಗೆ ಕನ್ನಡ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದ್ದು, ಅದನ್ನು ನಿರ್ದೇಶಕ ಮತ್ತು ಕೊರಿಯಾಗ್ರಫರ್ ಇಮ್ರಾನ್ ಸರ್ದಾರಿಯಾ ನಿರ್ದೇಶನ ಮಾಡಲಿದ್ದಾರೆ. ನೃತ್ಯವನ್ನೇ ಮುಖ್ಯ...
View Articleಪ್ರಿಯಾಗೆ ಒಲಿದ ಕಲ್ಪನಾ ಪಾತ್ರ
- ಎಚ್. ಮಹೇಶ್ ತೆಲುಗಿನ ಸೂಪರ್ ಹಿಟ್ 'ಕಾಂಚನಾ-2' ಚಿತ್ರ ಇದೀಗ ಕನ್ನಡದಲ್ಲೂ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ಉಪೇಂದ್ರ ನಾಯಕನಾಗಿ ನಟಿಸುವುದೂ ಖಾತ್ರಿಯಾಗಿದೆ. ಆದರೆ ಕಲ್ಪನಾ ಪಾತ್ರಧಾರಿ ಯಾರು ಎಂಬುದು ಇವತ್ತಿಗೂ ಗೊತ್ತಾಗಿರಲಿಲ್ಲ....
View Articleರಂಗಿತರಂಗದ World tour
- ಪದ್ಮಾ ಶಿವಮೊಗ್ಗ ರಂಗಿತರಂಗದ ಯಶೋಗಾಥೆ ಇನ್ನೂ ಮುಗಿದಿಲ್ಲ. ಅಮೆರಿಕಾ ದೇಶ ಮಾತ್ರವಲ್ಲದೆ, ಯೂರೋಪ್ನಲ್ಲೂ ಜಯಭೇರಿ ಬಾರಿಸಿದೆ . ಯುಎಸ್ಎ ಒಂದರಲ್ಲೇ ಇದರ ಗಳಿಕೆ 3 ಕೋಟಿ ಅನ್ನುವುದು ಅಚ್ಚರಿ. 50 ದಿನಗಳನ್ನು ಪೂರೈಸಿರುವ ಮೊದಲ ಕನ್ನಡ ಚಿತ್ರ...
View Articleಸ್ಯಾಂಡಲ್ವುಡ್ನಲ್ಲಿ ಬೆಳದಿಂಗಳ ಬಾಲೆ
ಬೆಳದಿಂಗಳ ಬಾಲೆ ಸುಮನ್ ನಗರಕರ್ ಮತ್ತೆ ಸ್ಯಾಂಡಲ್ವುಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ದಿಲ್ಲದೇ ಅವರು ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಸುನೀಲ್ ಕುಮಾರ್ ದೇಸಾಯಿ ಚಿತ್ರವೂ ಒಂದು. ಬಹುದಿನಗಳ ನಂತರ ದೇಸಾಯಿ ಅವರು ಮತ್ತೆ ಸಿನಿಮಾ...
View Articleಅರ್ಜುನ್ ಜನ್ಯ ಕಾರ್ ಜಫ್ತಿ
ಸ್ಯಾಂಡಲ್ವುಡ್ ಸ್ಟೈಲಿಶ್ ಮ್ಯೂಸಿಕ್ ಡೈರೆಕ್ಟರ್ ಎಂದೇ ಚಿರಪರಿಚಿತರಾಗಿರುವ ಅರ್ಜುನ್ ಜನ್ಯ ಈಗ ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಆ ಕಾರಣ ಏನು ಅಂದ್ರೆ ಅವರು ಇತ್ತೀಚೆಗೆ ಜಾಗ್ವರ್ ಕಾರು ಖರೀದಿಸಿದ್ದರು. ಆರ್.ಟಿ.ಓ ಕಚೇರಿಗೆ 10 ಲಕ್ಷರೂ...
View Articleಆತ್ಮಗಳ ಜತೆ ಗಾಯಿತ್ರಿ ಗೇಮ್
- ಶರಣು ಹುಲ್ಲೂರು ಹಲವು ಕಾರಣಗಳಿಂದಾಗಿ ಊಜಾ ಸಿನಿಮಾ ಕುತೂಹಲ ಮೂಡಿಸಿದೆ. ಈ ಚಿತ್ರಕ್ಕೆ ಮೂವರು ನಾಯಕಿಯರು. ಅವರಲ್ಲಿ ಗಾಯಿತ್ರಿ ವೆಂಕಟಗಿರಿ ಕೂಡ ಒಬ್ಬರು. ಉಳಿದಿಬ್ಬರು ನಾಯಕಿಯರು ಕೇವಲ ಒಂದೊಂದು ಪಾತ್ರ ನಿರ್ವಹಿಸಿದ್ದರೆ, ಗಾಯಿತ್ರಿ ಎರಡು...
View Article