ಮಂಡ್ಯದ ಸಂತ್ರಸ್ತ ರೈತರಿಗೆ ಟೆಕ್ಕಿಯ ಸಹಾಯ ಹಸ್ತ
ಎಕನಾಮಿಕ್ ಟೈಮ್ಸ್ ಬೆಂಗಳೂರು ಅಮೆರಿಕದ ಐಟಿ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದ ಮಂಡ್ಯ ಮೂಲದ ಯುವ ಟೆಕ್ಕಿಯೊಬ್ಬ, ಸಾವಯವ ಕೃಷಿಯತ್ತ ಆಕರ್ಷಿತರಾಗಿ ತವರಿಗೆ ಹಿಂತಿರುಗಿದ್ದಲ್ಲದೆ, ಸಂಕಷ್ಟದಲ್ಲಿದ್ದ ಹಳ್ಳಿಯ ರೈತರಿಗೆ ಸಹಾಯ ಹಸ್ತ ಚಾಚಿದ...
View Articleಮಾರುತಿ ಸುಜುಕಿ ಲಾಭ ಶೇ.42 ಹೆಚ್ಚಳ
ಹೊಸದಿಲ್ಲಿ: ದೇಶದ ಅತಿ ದೊಡ್ಡ ಕಾರು ಉತ್ಪಾದಕ ಮಾರುತಿ ಸುಜುಕಿ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಶೇ.42ರಷ್ಟು ಹೆಚ್ಚು ನಿವ್ವಳ ಲಾಭ (1,225 ಕೋಟಿ ರೂ.) ಗಳಿಸಿದೆ. ವ್ಯಾಪಾರ ಹೆಚ್ಚಿರುವುದು, ಕಚ್ಚಾ ಸಾಮಗ್ರಿಗಳ ವೆಚ್ಚ ತಗ್ಗಿರುವುದು ಲಾಭ...
View Articleಕೊಲ್ಲಿ ರಾಷ್ಟ್ರದಲ್ಲಿ ಭಾರತದ ನಕಲಿ ನೋಟು ಹಾವಳಿ
ದುಬೈ: ಕೊಲ್ಲಿ ರಾಷ್ಟ್ರಗಳಲ್ಲಿ ಭಾರತದ ನಕಲಿ ನೋಟುಗಳ ಹಾವಳಿ ಜಾಸ್ತಿಯಾಗಿದೆ ಎಂದು ವರದಿಯಾಗಿದೆ. ಈ ಸಂಬಂಧ ಯುಎಇ ಸರಕಾರ ಜನತೆಗೆ ಎಚ್ಚರಿಸಿದೆ. ಮುಖ್ಯವಾಗಿ ಮನಿ ಎಕ್ಸ್ಚೇಂಜ್ ಕಂಪನಿಗಳು ಮತ್ತು ಅವುಗಳ ಗ್ರಾಹಕರು ನಕಲಿ ನೋಟುಗಳ ಬಗ್ಗೆ...
View Articleಬಿಸಿನೆಸ್ಗೆ ಪ್ರಶಸ್ತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 130ನೇ ರ್ಯಾಂಕ್
ಭಾರತದಲ್ಲಿ ಬಿಸಿನೆಸ್ ಆರಂಭಿಸಲು 29 ದಿನ ಅಗತ್ಯವೆಂದ ವಿಶ್ವ ಬ್ಯಾಂಕ್ ರ್ಯಾಂಕ್ ಪಟ್ಟಿಯಲ್ಲಿ 142ರಿಂದ 130ಕ್ಕೆ ಜಿಗಿದ ಭಾರತ ಸಿಂಗಾಪುರಕ್ಕೆ ಮೊದಲ ಸ್ಥಾನ, ಚೀನಾ 84 ವಾಷಿಂಗ್ಟನ್: ಸುಲಭವಾಗಿ ಬಿಸಿನೆಸ್ ನಡೆಸಲು ಯೋಗ್ಯವೆನ್ನಿಸುವ ರಾಷ್ಟ್ರಗಳ...
View Articleಬೆಂಗಳೂರಿನಲ್ಲಿ ಬಿಸಿನೆಸ್ ಸಾಹಿತ್ಯೋತ್ಸವ
ಬೆಂಗಳೂರು: ಕನ್ನಡ, ಇಂಗ್ಲೀಷ್ ಸಾಹಿತ್ಯೋತ್ಸವಗಳನ್ನು ನೀವು ಕೇಳಿರಬಹುದು. ಇದೀಗ ವಿನೂತನ ಬಿಸಿನೆಸ್ ಸಾಹಿತ್ಯೋತ್ಸವವನ್ನು ಬೆಂಗಳೂರಿನ ಸೆಂಚುರಿ ಕ್ಲಬ್ನಲ್ಲಿ ಅಕ್ಟೋಬರ್ 31ರಂದು ಆಯೋಜಿಸಲಾಗುತ್ತಿದೆ. 'ಬೆಂಗಳೂರು ಬಿಸಿನೆಸ್ ಲಿಟರೇಷರ್...
View Articleಚಿನ್ನದ ಬೆಲೆ 27,265 ರೂ.ಗೆ ಏರಿಕೆ
ಬೆಳ್ಳಿ ಬೆಲೆಯಲ್ಲಿ 225 ರೂ. ಏರಿಕೆ, ಪ್ರತಿ ಕಿಲೋ 37,350 ರೂ. ಹೊಸದಿಲ್ಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಂಡು ಬಂದ ದೃಢ ಪ್ರವೃತ್ತಿ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಆಭರಣ ವರ್ತಕರು ಖರೀದಿ ಹೆಚ್ಚಿಸಿದ್ದರಿಂದ ಹೊಸದಿಲ್ಲಿ...
View Articleಭಾರತದ ಸ್ಥಾನ ಮತ್ತಷ್ಟು ಸುಧಾರಿಸಲಿದೆ: ಜೇಟ್ಲಿ
ಹೊಸದಿಲ್ಲಿ: ಯಾವುದೇ ಅಡೆತಡೆಗಳಿಲ್ಲದೆ ಸುಲಭವಾಗಿ ವ್ಯವಹಾರ ನಡೆಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 130ನೇ ಸ್ಥಾನ ಲಭಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಭಾರತದ ಸ್ಥಾನ ಮತ್ತಷ್ಟು ಸುಧಾರಿಸಲಿದೆ...
View Articleನೆಟ್ ನ್ಯೂಟ್ರಾಲಿಟಿಗೆ ಬೆಂಬಲ: ಜುಕರ್ಬರ್ಗ್
ಹೊಸದಿಲ್ಲಿ: ನೆಟ್ ನ್ಯೂಟ್ರಾಲಿಟಿಗೆ ತಮ್ಮ ಕಂಪನಿ ಬದ್ಧವಾಗಿದೆ. ಆದರೆ ಶೂನ್ಯ ರೇಟಿಂಗ್ ಪ್ಲಾನ್ಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಸ್ಪಷ್ಟಪಡಿಸಿದ್ದಾರೆ. ಶೂನ್ಯ ರೇಟಿಂಗ್ ಯೋಜನೆಗಳಿಂದ ಉಚಿತ...
View Articleಆಫ್ಲೈನ್ ಮಾರಾಟಕ್ಕೆ ಫ್ಲಿಪ್ಕಾರ್ಟ್ ಸಿದ್ಧತೆ
ಎಕನಾಮಿಕ್ ಟೈಮ್ಸ್ ಬೆಂಗಳೂರು ಆನ್ಲೈನ್ ವಹಿವಾಟು ದಿಗ್ಗಜ ಫ್ಲಿಪ್ಕಾರ್ಟ್ ಇನ್ನು ಮುಂದೆ ಆಫ್ಲೈನ್ ಮಾರಾಟವನ್ನೂ ಆರಂಭಿಸಲಿದೆ. ಈಗಲೂ ಇಂಟರ್ನೆಟ್ನಲ್ಲಿ ಫ್ಲಿಪ್ಕಾರ್ಟ್ ಮೂಲಕ ಉತ್ಪನ್ನಗಳನ್ನು ಖರೀದಿಸಲು ಹಿಂದೆ ಮುಂದೆ ನೋಡುವ ವರ್ಗವಿದೆ....
View Articleಫೇಸ್ಬುಕ್ಗೆ ಭಾರತ ಅತಿಮುಖ್ಯ ಮಾರುಕಟ್ಟೆ: ಮಾರ್ಕ್ ಜುಕರ್ಬರ್ಗ್
ಭಾರತದ ಶಕ್ತಿ ಅಗಾಧ; ಐಐಟಿ ದಿಲ್ಲಿಯಲ್ಲಿ ಭಾರತ ಕುರಿತು ತಮ್ಮ ದೃಷ್ಟಿಕೋನ ಹರವಿದ ಮಾರ್ಕ್ ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಸಾಮಾಜಿಕ ಜಾಲತಾಣ ಫೇಸ್ಬುಕ್ ಭಾರತದಲ್ಲಿ ಪ್ರಗತಿ ಕಾಣಲು ವಿಫುಲ ಅವಕಾಶಗಳಿವೆ. ಹಾಗಾಗಿ, ಫೇಸ್ಬುಕ್ ಪಾಲಿಗೆ ಭಾರತ...
View Article'ರುದ್ರಮ್ಮ ದೇವಿ'ಗೆ ಬಹುಪರಾಕ್
ತೆಲುಗು ಚಿತ್ರ * ಎಚ್.ಮಹೇಶ್ ತೆಲುಗು ಚಿತ್ರರಂಗ ಹತ್ತು ಹಲವು ಮಸಾಲೆ ಚಿತ್ರ ಕೊಡುತ್ತದೆ. ಅದರ ಜತೆಗೆ ರುದ್ರಮ್ಮದೇವಿ ಅಂತಹ ಗಟ್ಟಿ ಚಿತ್ರವನ್ನೂ ನೀಡುತ್ತದೆ. ಬಾಹುಬಲಿ ಚಿತ್ರದ ನಂತರ ರಿಲೀಸ್ ಆಗಿರುವ ಐತಿಹಾಸಿಕ ಸಿನಿಮಾವಿದು. ಬಾಹುಬಲಿ ಮುಂದೆ...
View Article7: ವಿಕೃತ ಮನಸ್ಸಿನ ವಿಕ್ಷಿಪ್ತ ಸಿನಿಮಾ
ಕನ್ನಡ ಚಿತ್ರ * ಶರಣು ಹುಲ್ಲೂರು ನಿರ್ದೇಶಕ ಕಂ ನಾಯಕ ಚಂದ್ರಶೇಖರ್ ಶ್ರೀವಾತ್ಸವ್ ತಮ್ಮ ಚಿತ್ರಕ್ಕೆ '7' ಎಂದು ಹೆಸರಿಟ್ಟಾಗ, ಏಳರ ಏನೋ ಗಮ್ಮತ್ತಿರಬಹುದು ಎಂಬ ಕುತೂಹಲ ಮೂಡಿತ್ತು. ಅಲ್ಲದೇ ನಿರ್ದೇಶಕರ ಈ ಹಿಂದಿನ ಎರಡೂ ಚಿತ್ರಗಳು ಒಂದಿಷ್ಟು...
View Articleಬ್ರೂಸ್ ಲಿ: ಹಳೇ ಮದ್ಯ ಹೊಸ ಬಾಟ್ಲು
ತೆಲುಗು ಚಿತ್ರ * ಎಚ್. ಮಹೇಶ್ ಎಲ್ಲಾ ತೆಲುಗು ಸಿನಿಮಾಗಳು ಸೂಪರ್ ಹಿಟ್ ಆಗುವುದಿಲ್ಲ. ನೋಡಬಲ್ಲ ಚಿತ್ರಗಳೂ ಆಗುವುದಿಲ್ಲ ಎಂಬುದಕ್ಕೆ ಬ್ರೂಸ್ ಲಿ ಚಿತ್ರ ಉತ್ತಮ ಉದಾಹರಣೆ. ರಾಮ್ ಚರಣ್ ತೇಜಾ, ಶ್ರೀನು ವೈಟ್ಲಾ ನಿರ್ದೇಶನದ ಬಗ್ಗೆ ತುಂಬಾನೇ...
View Articleಪ್ಲಸ್: ಪಾಸಿಟಿವ್ ಪ್ಲಸ್ ನೆಗೆಟಿವ್
ಕನ್ನಡ ಚಿತ್ರ * ಪ್ರವೀಣ್ ಚಂದ್ರ ಪ್ರೀತಿಪ್ರೇಮ, ಮಚ್ಚುಲಾಂಗು ಸಿನಿಮಾಗಳ ನಡುವೆ ಅಪರೂಪಕ್ಕೊಮ್ಮೆ ವಿಭಿನ್ನ ಪ್ರಯತ್ನಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತವೆ. ಅನಂತ್ನಾಗ್ಗೆ ವಿಭಿನ್ನ ಗೆಟಪ್ನ ವಿಜ್ಞಾನಿ ಪಾತ್ರ ನೀಡಿರುವ 'ಪ್ಲಸ್' ಸಿನಿಮಾ...
View Articleರಿಂಗ್ ರೋಡ್: ರಿಂಗ್ರೋಡ್ನಲ್ಲಿ ಟ್ರಾಫಿಕ್ ಜಾಮ್
ಚಿತ್ರ : ರಿಂಗ್ ರೋಡ್ * ಎಚ್. ಮಹೇಶ್ ಹುಡುಗಿಯರೇ ಸೇರಿಕೊಂಡು ಮಾಡಿದ ರಿಂಗ್ರೋಡ್ ಸುಮಾ ಚಿತ್ರದಲ್ಲಿ ಯಾರಿಗೂ ಗೊತ್ತಿಲ್ಲದ ಸರ್ಪ್ರೈಸ್ ಎಲಿಮೆಂಟ್ ಇದೆ. ಇದುವರೆಗೂ ಆ ಗುಟ್ಟು ಬಿಟ್ಟು ಕೊಡದೇ ಇದ್ದ ಹುಡುಗಿಯರ ತಂಡ ಅದನ್ನು ಪರಿಣಾಮಕಾರಿಯಾಗಿ...
View Articleವಾಸ್ಕೋಡಿಗಾಮ: ಕನ್ಫ್ಯೂಸ್ಡ್ ಗಾಮಾ
ಕನ್ನಡ ಸಿನಿಮಾ: ವಾಸ್ಕೋಡಿಗಾಮ * ಪದ್ಮಾ ಶಿವಮೊಗ್ಗ ಇಂದು ಶಿಕ್ಷಣ ಪದ್ಧತಿಯಲ್ಲಿ ಮಕ್ಕಳು ಓದಬಯಸೋದು ಬೇರೆ, ಪೋಷಕರು, ಉಪನ್ಯಾಸಕರು ಮೂಗು ಹಿಡಿದು ಕುಡಿಸೋದೇ ಬೇರೆ. ಇದನ್ನು ಸಿನಿಮಾದಲ್ಲಿ ಹೇಳುವ ಪ್ರಯತ್ನವೇ 'ವಾಸ್ಕೋಡಿಗಾಮ' ಚಿತ್ರ. ಆದರೆ,...
View Articleಗಂಗಾ: ಗಂಗಾವತಾರದಲ್ಲಿ ಅರ್ಧನಾರೇಶ್ವರಿ
ಕನ್ನಡ ಚಿತ್ರ : ಗಂಗಾ - ಶರಣು ಹುಲ್ಲೂರು ಸಾಂಸಾರಿಕ ಚಿತ್ರಗಳು ಅಂದಾಕ್ಷಣ ಸಾಮಾನ್ಯವಾಗಿ ತ್ಯಾಗಮಯ ಕತೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಗಂಗಾ ಸಿನಿಮಾದಲ್ಲೂ ಅಂಥದ್ದೇ ಕತೆ ಇದೆ. ಕಣ್ಣೀರಿನ ಕತೆಯ ಜತೆಗೆ ಆ್ಯಕ್ಷನ್ ದೃಶ್ಯಗಳನ್ನು ಅರೆದು,...
View Articleತಿಪ್ಪಜ್ಜಿ ಸರ್ಕಲ್: ಮನಪರಿವರ್ತನೆ ಮಾಡುವ ತಿಪ್ಪಜ್ಜಿ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕಾದಂಬರಿಕಾರ ಬಿ.ಎಲ್ ವೇಣು ಬರೆದ ಕತೆ 'ತಿಪ್ಪಜ್ಜಿ ಸರ್ಕಲ್' ಸಿನಿಮಾ ಆಗಿ ತೆರೆಕಂಡಿದೆ. ತಿಪ್ಪಜ್ಜಿ ಎಂಬ ದೇವದಾಸಿಯ ಜೀವನ ಕತೆಯ ಮೂಲ ಸತ್ವಕ್ಕೆ, ನೈಜತೆಗೆ ಧಕ್ಕೆ ಬರದಂತೆ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ...
View Articleಬೆತ್ತನಗೆರೆ: ಮಾಸ್ ಮಸಾಲ್ ಪುರಿ
ಕನ್ನಡ ಚಿತ್ರ * ಎಚ್. ಮಹೇಶ್ ಸ್ಯಾಂಡಲ್ವುಡ್ನಲ್ಲಿ ಬಂದಿರುವ ಸಾಕಷ್ಟು ರೌಡಿಸಂ ಚಿತ್ರಗಳ ಪೈಕಿ ಕೆಲವೇ ಕೆಲವನ್ನು ಪ್ರೇಕ್ಷಕ ಇಷ್ಟಪಟ್ಟಿದ್ದಾನೆ. ಉಳಿದವುಗಳಿಂದ ದೂರವೇ ಉಳಿದಿದ್ದಾನೆ. ಬೆತ್ತನಗೆರೆ ಚಿತ್ರದ ಕತೆ ಎಲ್ಲರಿಗೂ ಗೊತ್ತಿರುವಂಥದ್ದೆ....
View Articleಮನಮೆಚ್ಚಿದ ಬಂಗಾರು: ಮಚ್ಚಿನ ಕತೆಯಲ್ಲ, ಮನುಕುಲದ ವ್ಯಥೆ
ಕನ್ನಡ ಚಿತ್ರ * ಶರಣು ಹುಲ್ಲೂರು ಮನೆ ಮೆಚ್ಚುವ ಚಿತ್ರಗಳು ಮರೆಯಾಗುತ್ತಿರುವ ಈ ಹೊತ್ತಿನಲ್ಲಿ, ಮನಮೆಚ್ಚಿದ ಬಂಗಾರು ಬಿಡುಗಡೆ ಆಗಿದೆ. ಅದೂ ಕಣ್ಣೀರಿನ ಕತೆಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ. ಸಾಮಾನ್ಯವಾಗಿ ಸಾಯಿ ಪ್ರಕಾಶ್ರ...
View Article